ಕೋವಿಡ್ ಕೇಂದ್ರಕ್ಕೆ 2 ಕೋಟಿ ರೂ. ನೀಡಿದ ಅಮಿತಾಬ್ ಬಚ್ಚನ್ :ದೆಹಲಿ ಗುರುದ್ವಾರ ಆಡಳಿತ

ನವ ದೆಹಲಿ: ದೆಹಲಿಯ ರಕಾಬ್ ಗಂಜ್ ಗುರುದ್ವಾರದಲ್ಲಿ ಸೋಮವಾರ ತೆರೆಯಲಿರುವ ಕೋವಿಡ್-ಕೇರ್ ಸೌಲಭ್ಯಕ್ಕಾಗಿ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಎರಡು ಕೋಟಿ ರೂ.ಗಳ ಕೊಡುಗೆ ನೀಡಿದ್ದಾರೆ ಎಂದು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ. “ಸಿಖ್ಖರು ಲೆಜೆಂಡರಿ, ಅವರ ಸೇವೆಗೆ ನಮಸ್ಕಾರ”. ಶ್ರೀ ಗುರು ತೇಜ್ ಬಹದ್ದೂರ್ ಕೋವಿಡ್ … Continued