ಅಮರಾವತಿ ಕೊಲೆ ಪ್ರಕರಣ: ಡ್ರಗ್ಗಿಸ್ಟ್‌ ಉಮೇಶ್ ಕೊಲ್ಹೆ ಕೊಂದು ಆರೋಪಿಗಳು ಬಿರಿಯಾನಿ ಪಾರ್ಟಿ ಮಾಡಿದ್ದರು ಎಂದ ಎನ್‌ಐಎ

ಮುಂಬೈ: ಅಮರಾವತಿ ಮೂಲದ ರಸಾಯನಶಾಸ್ತ್ರಜ್ಞ ಉಮೇಶ್ ಕೊಲ್ಹೆ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳು ಹತ್ಯೆಯ ಸಂಭ್ರಮಾಚರಣೆಗಾಗಿ ನಡೆದ ಬಿರಿಯಾನಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ತಿಳಿಸಿದೆ. ಬುಧವಾರ ಅಮರಾವತಿಯಿಂದ ಬಂಧಿತರಾದ ಆರೋಪಿಗಳಾದ ಮೌಲವಿ ಮುಷ್ಫೀಕ್ ಅಹ್ಮದ್ (41) ಮತ್ತು ಅಬ್ದುಲ್ ಅರ್ಬಾಜ್ (23) ಅವರನ್ನು … Continued