ಬಡತನದಿಂದ ತುಂಬಿರುವ, ಶೌಚಾಲಯಗಳಿಲ್ಲದ ಭಾರತಕ್ಕೆ ಚಂದ್ರಯಾನ ಬೇಕಾ ಎಂದ ಬಿಬಿಸಿ ನಿರೂಪಕನಿಗೆ ತೀಕ್ಷ್ಣ ಉತ್ತರ ಕೊಟ್ಟ ಆನಂದ ಮಹಿಂದ್ರಾ

ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಇಳಿದ ಬೆನ್ನಲ್ಲೇ ಬಿಬಿಸಿ ನಿರೂಪಕರೊಬ್ಬರ ಹಳೆಯ ವೀಡಿಯೊವೊಂದು ಮತ್ತೆ ವೈರಲ್‌ ಆಗಿದೆ. ಈ ವೀಡಿಯೊದಲ್ಲಿ ಬಿಬಿಸಿ ನಿರೂಪಕ, ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಭಾರತ ನಿಜವಾಗಿಯೂ ಇಷ್ಟೊಂದು ಹಣವನ್ನು ಖರ್ಚು ಮಾಡಬೇಕೇ ಎಂದು ಪ್ರಶ್ನಿಸಿದ್ದಾರೆ. ಭಾರತದ ಹೆಚ್ಚಿನ ಜನರು ಬಡತನದಲ್ಲಿ ವಾಸಿಸುತ್ತಿದ್ದಾರೆ. 70ಕೋಟಿಗೂ ಹೆಚ್ಚು ಭಾರತೀಯರು ಶೌಚಾಲಯ ಹೊಂದಿಲ್ಲ ಎಂದು ಬಿಬಿಸಿ … Continued