ಆಂಧ್ರದಲ್ಲಿ ಆನಂದಯ್ಯ ಗಿಡಮೂಲಿಕೆ ಕೊರೊನಾ ಔಷಧಿ ವಿತರಣೆ ಆರಂಭ: ಮುಗಿಬೀಳುತ್ತಿರುವ ಜನ
ನೆಲ್ಲೂರು: ಕೊರೊನಾ ವಿರುದ್ಧ ಆನಂದಯ್ಯ ಅವರ ಗಿಡಮೂಲಿಕೆಗಳ ಔಷಧದ ಬಳಕೆಗೆ ಆಂಧ್ರ ಸರ್ಕಾರ ಅನುಮತಿ ನೀಡುತ್ತಿದಂತೆ ಔಷಧ ವಿತರಣೆ ಶುರುವಾಗಿದೆ. ಜಿಲ್ಲೆಯ ಗೊಲಗಮುಡಿಯಲ್ಲಿ ಆನಂದಯ್ಯ ಔಷಧ ವಿತರಣೆ ಇಲ್ಲಿನ ವೆಂಕಯ್ಯ ಸ್ವಾಮಿ ಆಶ್ರಮದಲ್ಲಿ ಶುರುವಾಗಿದ್ದು ಔಷಧಕ್ಕಾಗಿ ಜನ ಮುಗಿಬಿದ್ದಿದ್ದಾರೆ. ಚಿತ್ತೂರು ಜಿಲ್ಲೆಯ ಚಂದ್ರಗಿರಿ ಕ್ಷೇತ್ರದ ಜನಕ್ಕೆ ಮೊದಲು ಔಷಧ ಲಭ್ಯವಾಗಲಿದೆ. ಅಧಿಕಾರಿಗಳಿಂದ ಅನುಮತಿ ಪಡೆದ ಕೂಡಲೇ … Continued