ಆಂಧ್ರ ಸಿಎಂ ಜಾಮೀನು ರದ್ದುಗೊಳಿಸಲು ಕೋರಿದ ಆಂಧ್ರ ಸಂಸದ ರಾಜು ಬಂಧನ

ಹೈದರಾಬಾದ್: ಆಡಳಿತ ಪಕ್ಷದ ವೈಎಸ್ಆರ್‌ ಕಾಂಗ್ರೆಸ್‌ ಪಕ್ಷದ ಸಂಸದ ಕನುಮುರಿ ರಘು ರಾಮಕೃಷ್ಣ ರಾಜು ಅವರನ್ನು ದೇಶದ್ರೋಹ ಸೇರಿದಂತೆ ವಿವಿಧ ಆರೋಪಗಳ ಮೇಲೆ ಶುಕ್ರವಾರ ಬಂಧಿಸಲಾಗಿದೆ. ಬಂಡಾಯ ಸಂಸದ ತಮ್ಮ ಪಕ್ಷದ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ನೀಡಲಾದ ಜಾಮೀನು ರದ್ದುಗೊಳಿಸುವಂತೆ ಕೋರಿದ್ದಾರೆ. ಸಂಸದ ರಾಜು ಅವರು ಏಪ್ರಿಲ್ 27 ರಂದು … Continued