ಸಿಎಎ ವಿರುದ್ಧ ಪ್ರತಿಭಟನೆ ಪ್ರಕರಣ: ದರ್ಗಾ ಮುಖ್ಯಸ್ಥನ ಬಂಧನ, ರಾಂಪುರ ಜಿಲ್ಲೆ ಉದ್ವಿಗ್ನ

ಲಕ್ನೋ: 2019ರ ಡಿಸೆಂಬರ್ 21ರಂದು ಜಿಲ್ಲೆಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಪ್ರಸಿದ್ಧ ಹಫೀಜ್ ಷಾ ದರ್ಗಾ ಮುಖ್ಯಸ್ಥ ಶಾ ಫರ್ಹತ್ ಅಹ್ಮದ್ ಜಮಾಲಿ ಮತ್ತು ಇತರ ಮೂವರನ್ನು ಬಂಧಿಸಿದ ನಂತರ ರಾಂಪುರ್ ಜಿಲ್ಲೆಯಲ್ಲಿ ಉದ್ವಿಗ್ನತೆ ಉಂಟಾಗಿದೆ. 2019 ರ ಡಿಸೆಂಬರ್ 21 ರಂದು ಪೌರತ್ವ … Continued