91 ವರ್ಷದ ಪದ್ಮ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಕಲಾವಿದರನ್ನು ಸರ್ಕಾರಿ ಭವನದಿಂದ ಹೊರಹಾಕಿದ ಸರ್ಕಾರ…

ನವದೆಹಲಿ: 91 ವರ್ಷ ವಯಸ್ಸಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಒಡಿಸ್ಸಿ ನರ್ತಕ ಗುರು ಮಾಯಾಧರ್ ರಾವುತ್‌ ಅವರಿಂದ ಪ್ರಾರಂಭಿಸಿ, 2014 ರಲ್ಲಿ ರದ್ದುಗೊಂಡ ಸರ್ಕಾರಿ ವಸತಿಗಳಿಂದ ಪ್ರಖ್ಯಾತ ಕಲಾವಿದರನ್ನು ಹೊರಹಾಕುವ ಪ್ರಕ್ರಿಯೆಗಳನ್ನು ಕೇಂದ್ರವು ಮಂಗಳವಾರ ಪ್ರಾರಂಭಿಸಿತು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 2020 ರಲ್ಲಿ ಮನೆಗಳನ್ನು ಖಾಲಿ ಮಾಡುವಂತೆ ಕಲಾವಿದರಿಗೆ ನೋಟಿಸ್ ನೀಡಿದ … Continued