ಶಿವಸೇನಾ ಬಂಡಾಯ ಶಾಸಕರಿಂದ ಹೊಸಗುಂಪು ರಚನೆ, ಬಾಳಾಸಾಹೇಬ್ ಹೆಸರು ದುರ್ಬಳಕೆ ವಿರುದ್ಧ ಚುನಾವಣಾ ಆಯೋಗದ ಕದ ತಟ್ಟಿದ ಉದ್ಧವ್

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಸಚಿವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಾಳಯವು ‘ಶಿವಸೇನಾ ಬಾಳಾಸಾಹೇಬ್’ ಎಂಬ ಹೆಸರಿನ ಗುಂಪನ್ನು ರಚಿಸುವ ಚಿಂತನೆ ನಡೆಸಿದೆ. ಬಂಡಾಯ ಶಾಸಕ ದೀಪಕ್ ವಸಂತ್ ಕೇಸರ್ಕರ್ ಪ್ರಕಾರ, ಬಂಡಾಯ ಪಾಳಯದಿಂದ ಯಾರೂ ಶಿವಸೇನೆಯನ್ನು ತೊರೆಯುವುದಿಲ್ಲ ಮತ್ತು ಬೇರೆ ಯಾವುದೇ ಪಕ್ಷದೊಂದಿಗೆ ವಿಲೀನದ ವರದಿಗಳನ್ನು ಅವರು ನಿರಾಕರಿಸಿದರು. ಏತನ್ಮಧ್ಯೆ, ಮುಂಬೈನಲ್ಲಿ, … Continued