ಅಸ್ಸಾಂ ಗೋಲಿಬಾರ್‌ನಲ್ಲಿ ಇಬ್ಬರು ಸಾವು: ವೈರಲ್ ವಿಡಿಯೋದಲ್ಲಿ ಗಾಯಗೊಂಡ ವ್ಯಕ್ತಿಗೆ ಥಳಿಸುತ್ತಿರುವ ಛಾಯಾಗ್ರಾಹಕ..!

ನವದೆಹಲಿ: ರಾಜ್ಯದ ದರ್ರಾಂಗ್ ಜಿಲ್ಲೆಯ ಧೋಲ್ಪುರ್ ಗೋರುಖುತಿ ಪ್ರದೇಶದಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡ ಪ್ರತಿಭಟನಾಕಾರರ ಮೇಲೆ ಹಲ್ಲೆ ಮಾಡಿದ ಛಾಯಾಗ್ರಾಹಕನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಬಿಜಯ್ ಶಂಕರ್ ಬನಿಯಾ ಎಂದು ಗುರುತಿಸಲಾಗಿದೆ. ವರದಿಯ ಪ್ರಕಾರ, ಬನಿಯಾ ಒಬ್ಬ ವೃತ್ತಿಪರ ಛಾಯಾಗ್ರಾಹಕ ಮತ್ತು ಈ ಪ್ರದೇಶದಲ್ಲಿ ಅಸ್ಸಾಂ ಸರ್ಕಾರವು ನಡೆಸುತ್ತಿರುವ ತೆರವನ್ನು ದಾಖಲಿಸಲು … Continued