೧೫ರಂದು ಧಾರವಾಡ ಜೆಎಸ್ಎಸ್‌ ನಲ್ಲಿ ವಿಶ್ವ ಪಾರಂಪರಿಕ ಕಟ್ಟಡಗಳ ಹಳೆ ನಾಣ್ಯಗಳ ಪ್ರದರ್ಶನ

ಧಾರವಾಡ: ಆಜಾದಿ-ಕಾ-ಅಮೃತ-ಮಹೋತ್ಸವದ ಅಂಗವಾಗಿ ದಿನಾಂಕ ಆಗಸ್ಟ್‌ ೧೫ರಂದು ಜನತಾ ಶಿಕ್ಷಣ ಸಮಿತಿ ಆಶ್ರಯದಲ್ಲಿಭಾರತ ಧ್ವಜದ ವಿಕಾಸ ವಿಶ್ವ ಪಾರಂಪರಿಕ ಕಟ್ಟಡಗಳ ಹಳೆ ನಾಣ್ಯಗಳ ಪ್ರದರ್ಶನ ಏರ್ಪಡಿಸಲಾಗಿದೆ. ಇದಕ್ಕೂ ಮೊದಲು ಬೆಳಿಗ್ಗೆ ೮.೩೦ ಕ್ಕೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ. ಮುಖ್ಯ ಅತಿಥಿಗಳಾಗಿ ಡಾ. ಸಿ. ಎಸ್ ಹಸಬಿ, ನಿವೃತ್ತ ಪ್ರಾಚಾರ್ಯರು ಕೆ.ಎಲ್.ಇ ಕಾಲೇಜು ಇವರು ಆಗಮಿಸಲಿದ್ದು ಅಧ್ಯಕ್ಷತೆಯನ್ನು … Continued