ವೀಡಿಯೊ…| ಅಯೋಧ್ಯೆ ರಾಮ ಮಂದಿರ ಭಕ್ತರಿಗೆ ತೆರೆದ ಮೊದಲ ದಿನವೇ ಐದು ಲಕ್ಷ ಜನರ ಆಗಮನ, ಎರಡನೇ ದಿನವೂ ಜನಸಾಗರ

ಅಯೋಧ್ಯೆ : ಅಯೋಧ್ಯೆಯಲ್ಲಿನ ರಾಮ ಮಂದಿರವು ಸೋಮವಾರ ಉದ್ಘಾಟನೆಗೊಂಡ ನಂತರ ಭಾರಿ ಜನಸಮೂಹಕ್ಕೆ ಸಾಕ್ಷಿಯಾಯಿತು, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾಮ ಮಂದಿರದಲ್ಲಿ ಸೋಮವಾರ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆ ಮಾಡಿದ್ದರು. ಒಂದು ದಿನದ ನಂತರ, ಮಂಗಳವಾರ ಭಾರೀ ಚಳಿಯ ನಡುವೆಯೂ ಸುಮಾರು 5 ಲಕ್ಷ ಭಕ್ತರು ದೇವಾಲಯಕ್ಕೆ ರಾಮನ ದರ್ಶನಕ್ಕಾಗಿ ಆಗಮಿಸಿದ್ದರು ಎಂದು … Continued