ಬೆಂಗಳೂರು: ಅಂತ್ಯ ಸಂಸ್ಕಾರಕ್ಕೆ ಇನ್ಮೇಲೆ ಪ್ರಿ-ಬುಕಿಂಗ್, ಚಿತಾಗಾರದ ಎದುರು ಸರದಿ ತಪ್ಪಿಸಲು ಈ ವ್ಯವಸ್ಥೆ ಜಾರಿ

ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಭೀಕರತೆ ವಿಪರೀತ ಎನ್ನುವಷ್ಟಿದೆ. ಪ್ರತಿದಿನ ಹಾಸಿಗೆ, ವೆಂಟಿಲೇಟರ್, ಐಸಿಯುಗಳಿಗಾಗಿ ಜನ ಬೇಡುತ್ತಿದ್ದಾರೆ. ಈ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಪರದಾಡಬೇಕಾದ ಸ್ಥಿತಿಯಿದೆ. ಗಂಟೆಗಟ್ಟಲೆ ಚಿತಾಗಾರದ ಎದುರು ಕಾಯುವುದು, ಆಂಬ್ಯುಲೆನ್ಸ್ ಮತ್ತು ಚಿತಾಗಾರದ ಸಿಬ್ಬಂದಿಯಿಂದ ಹಣ ವಸೂಲಿ ಸೇರಿದಂತೆ ನಾನಾ ದೂರುಗಳು ಪ್ರತಿದಿನ ಬಿಬಿಎಂಪಿತಲುಪುತ್ತಿದೆ. ಇದಕ್ಕೆ ಪರಿಹಾರ ನೀಡಲು ಮುಂದಾಗಿರುವ ಬೆಂಗಳೂರು ಬೃಹನ್‌ … Continued