ಬೆಂಗಳೂರು: ಆಗಸ್ಟ್ 16 ರಿಂದ ಮನೆ ಬಾಗಿಲಿಗೆ ಕೋವಿಡ್ -19 ಸ್ಕ್ರೀನಿಂಗ್ ಕಾರ್ಯಕ್ರಮ ಆರಂಭಿಸಲಿರುವ ಬಿಬಿಎಂಪಿ

ಬೆಂಗಳೂರು: ಕೋವಿಡ್ -19 ರ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯು ವೈದ್ಯರು ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದ್ದಾರೆ. ಪಾಲಿಕೆ ಈ ಉಪಕ್ರಮವನ್ನು ಆಗಸ್ಟ್ 16ರಿಂದ ಆರಂಭಿಸಲಿದೆ ಮತ್ತು ಆದ್ದರಿಂದ ವೈದ್ಯರು ವೈದ್ಯಕೀಯ ಕಿಟ್‌ಗಳನ್ನು ನೀಡುತ್ತಾರೆ. ಮತ್ತು ಹೊಸದಾಗಿ ನಿರ್ಮಿಸಿದ … Continued