ಸೋಲಾರ್ ಘಟಕದ ಒಳಗೆ ನುಗ್ಗಿದ್ದ ಚಿರತೆ ಮರಿ ರಕ್ಷಣೆ

ಮೈಸೂರು: ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಬೇಲಾಳು ಗ್ರಾಮದ ಸಮೀಪದ ಅದಾನಿ ಗ್ರೀನ್ ಎನರ್ಜಿ ಸೋಲಾರ್ ಪವರ್ ಪ್ಲಾಂಟ್ ಆವರಣದಲ್ಲಿ ಸಿಕ್ಕಿಬಿದ್ದಿದ್ದ ಎರಡು ಚಿರತೆ ರಕ್ಷಣೆ ಮಾಡಲಾಗಿದೆ. ದಾನಿ ಗ್ರೀನ್ ಎನರ್ಜಿ ಸೋಲಾರ್ ಪವರ್ ಪ್ಲಾಂಟ್ ಒಳಗೆ ಹೋದ ಚಿರತೆ ಮರಿ ತಂತಿ ಬೇಲಿಯಲ್ಲಿ ಸಿಲುಕಿ ಹೊರಗೆ ಹೋಗಲಾಗದೆ ಒದ್ದಾಡುತ್ತಿತ್ತು. ನಂತರ ಕೂಗಾಟ ಆರಂಭಿಸಿದೆ. ಇದನ್ನು ನೋಡಿದ … Continued