ಮನ ಮಿಡಿಯುವ ಘಟನೆ ; ಮೃತ ಆನೆ ಕಳೆಬರಕ್ಕೆ ಗೌರವ ಸಲ್ಲಿಸಲು ದೂರದಿಂದ ಬಂದ ಆನೆಗಳ ದೊಡ್ಡ ಹಿಂಡು…!

ಚಿಕ್ಕಮಗಳೂರು : ಪ್ರಾಣಿಗಳಲ್ಲೂ ಭಾವನೆಗಳಿವೆ. ಅವು ಕಷ್ಟ, ಸುಖ, ದುಃಖಗಳಲ್ಲಿ ಒಂದಾಗುತ್ತವೆ. ತಮ್ಮ ಮೂಕ ಭಾಷೆಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಅದರಲ್ಲಿಯೂ ಆನೆಗಳು ಇನ್ನೂ ಹೆಚ್ಚು ಭಾವುಕ ಜೀವಿಗಳು. ಅವುಗಳು ಯಾವುದೇ ಆನೆಗಳು ಮೃತಪಟ್ಟರೂ ಅದರ ಕಳೆಬರ ಕಂಡರೆ ಅದಕ್ಕೆ ಗೌರವ ಸೂಚಿಸಿಯೇ ಮುಂದಕ್ಕೆ ಸಾಗುತ್ತವೆ ಎಂದು ಹೇಳಾಗುತ್ತಿದೆ. ಇಂಥದ್ದೇ ನಿದರ್ಶನ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ. … Continued