ಭೀಕರ ರಸ್ತೆ ಅಪಘಾತದಲ್ಲಿ ದೇವರ ದರ್ಶನಕ್ಕೆ ಹೊರಟಿದ್ದ ಒಂದೇ ಕುಟುಂಬದ ಐವರ ಸಾವು

ಬೀದರ್: ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದೇವರ ದರ್ಶನಕ್ಕೆ ಹೊರಟಿದ‌ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಹಾಗೂ ಐವರು ಗಾಯಗೊಂಡಿದ್ದಾರೆ. ಬೀದರಿನ ತಾಲೂಕಿನ ಬಂಗೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಎರ್ಟಿಗಾ ಕಾರು ಮತ್ತು ಕಂಟೇನರ್ ನಡುವೆ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಗು ಆಸ್ಪತ್ರೆಯಲ್ಲಿ … Continued

ಬೀದರ್:‌ ಅನಧಿಕೃತ ಸ್ಫೋಟಕಗಳ ಸಂಗ್ರಹ, ನಾಲ್ವರ ವಿರುದ್ಧ ಪ್ರಕರಣ ದಾಖಲು

ಅನಧಿಕೃತ ಸ್ಫೋಟಕಗಳನ್ನು ಅಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಬೀದರ್‌ ತಾಲೂಕಿನ ಸುಲ್ತಾನಪುರ ಶಿವಾರದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿ.ಕೆ.ಕನ್ಸ್ಟ್ರಕ್ಷನ್‌ ಕಂಪೆನಿಯ ಮಾಲೀಕ, ಟಿಪ್ಪರ್‌ ಮಾಲಿಕ ಯಾದಗಿರಿಯ ಭೈರಾಪುರ ತಾಂಡಾದ ಶಂಕರ ಗೋವಿಂದ ಚವ್ಹಾಣ್‌, ವಿಜಯಪುರದ ಸಿಂದಗಿಯ ಟಿಪ್ಪರ್‌ ಚಾಲಕ ಮಹಾದೇವ್‌ ಪಾಂಡು ರಾಠೋಡ್‌, ಕಂಪೆನಿಯ ಮ್ಯಾನೇಜರ್‌ ಸೂರ‍್ಯಕಾಂತ ಗಣಪತಿ ಹೆಡಗಾಪುರ ವಿರುದ್ಧ ಬೀದರ್‌ ಗ್ರಾಮೀಣ ಪೊಲೀಸ್‌ … Continued