ಕುಡಿದು, ಬೆತ್ತಲೆಯಾಗಿ ಅಡ್ಡಾಡಿದ ಜೆಡಿಯು ನಾಯಕನ ಬಂಧನ; ವಿಡಿಯೊ ವೈರಲ್

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ್ ಅವರಿಗೆ ಇರಿಸುಮುರಿಸಾಗುವ ಘಟನೆ ಬಿಹಾರದಲ್ಲಿ ನಡೆದಿದ್ದು, ಜನತಾ ದಳ (ಯುನೈಟೆಡ್) ನಾಯಕ ಜಯ ಪ್ರಕಾಶ್ ಪ್ರಸಾದ್ ಅಲಿಯಾಸ್ ಕಾಲು ಅವರು ನಳಂದಾ ಜಿಲ್ಲೆಯಲ್ಲಿ ಕುಡಿದು ಬೆತ್ತಲೆಯಾಗಿ ತಿರುಗಾಡಿದ ಅವಮಾನಕರ ಘಟನೆ ನಡೆದಿದೆ…! ಜೆಡಿಯು ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ನಳಂದದ ಇಸ್ಲಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಗದೀಶ್‌ಪುರ ಗ್ರಾಮದಲ್ಲಿ ಈ ಅವಮಾನಕರ … Continued