ನ.19ರಿಂದ ಬಿಎಸ್ವೈ, ಕಟೀಲು,, ಶೆಟ್ಟರ್, ಈಶ್ವರಪ್ಪ ರಾಜ್ಯ ಪ್ರವಾಸ
ಬೆಂಗಳೂರು : ಬಿಜೆಪಿ ನಾಯಕರು ನ. 19ರಿಂದ ರಾಜ್ಯದಲ್ಲಿ ‘ಜನ ಸ್ವರಾಜ್’ ಯಾತ್ರೆ ನಡೆಸಲಿದ್ದಾರೆ. ನವೆಂಬರ್ 19ರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕೇಂದ್ರ ಸಚಿವರು, ರಾಜ್ಯ ಸಚಿವರ ತಂಡ ರಾಜ್ಯ ಪ್ರವಾಸ ನಡೆಸಲಿದ್ದು, ಒಟ್ಟು 6 ನಾಯಕರ ತಂಡ ಪ್ರವಾಸ ಕೈಗೊಳ್ಳಲಿದೆ. ಯಡಿಯೂರಪ್ಪ ನೇತೃತ್ವದ ತಂಡ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ನೇತೃತ್ವದಲ್ಲಿ 9 … Continued