ಸ್ನೇಹಿತರಿಂದಲೇ ಬಾಲಕನ ಹತ್ಯೆ, ಕತ್ತು ಕೊಯ್ದು ಕೈಕಾಲು ಕತ್ತರಿಸಿ, ಮೂಟೆಕಟ್ಟಿ ಕಾಡಿನಲ್ಲಿ ಶವ ಎಸೆದರು..!

ದಿಯೋಘರ್: ಆಘಾತಕಾರಿ ಘಟನೆಯೊಂದರಲ್ಲಿ ಜಗಳದ ಹಿನ್ನೆಲೆಯಲ್ಲಿ 14ರ ಹರೆಯದ ಬಾಲಕನೊಬ್ಬನನ್ನು ಆತನ ಸ್ನೇಹಿತರೇ ಕತ್ತು ಕೊಯ್ದು, ಕೈಕಾಲುಗಳನ್ನು ಕತ್ತರಿಸಿ, ಶವವನ್ನು ಗೋಣಿಚೀಲಗಳಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದಾರೆ ಎಂದು ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ. . ಮೃತ ಬಾಲಕನ ಕುಟುಂಬದವರು ಬುಧವಾರ ದೂರು ದಾಖಲಿಸಿದ್ದು, ಹಿಂದಿನ ರಾತ್ರಿ ನಿಗೂಢವಾಗಿ ನಾಪತ್ತೆಯಾಗಿದ್ದಾನೆ ಎಂದು ಉಪವಿಭಾಗೀಯ ಪೊಲೀಸ್ … Continued