ಇದೆಂಥ ಕ್ರೌರ್ಯ : ಸಹೋದರನ ಮೇಲೆ 8 ಬಾರಿ ಟ್ರ್ಯಾಕ್ಟರ್ ಓಡಿಸಿ ಸಾಯಿಸಿದ ವ್ಯಕ್ತಿ | ಅಪರಾಧದ ವೀಡಿಯೊ ಹಂಚಿಕೊಂಡ ದುರುಳರು

ರಾಜಸ್ಥಾನದ ಭರತಪುರದಲ್ಲಿ ಜಮೀನು ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದಿದ್ದು, ವ್ಯಕ್ತಿಯೊಬ್ಬನನ್ನು ಆತನ ಸಹೋದರ ಟ್ರ್ಯಾಕ್ಟರ್‌ ಹತ್ತಿಸಿ ಬರ್ಬರವಾಗಿ ಕೊಂದಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ದಾಮೋದರ ಎಂಬಾತ ತನ್ನ ಸಹೋದರ ನಿರ್ಪತ್ ಮೇಲೆ ಸಾಯುವವರೆಗೂ ಎಂಟು ಬಾರಿ ಟ್ರ್ಯಾಕ್ಟರ್ ಅನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಓಡಿಸಿದ್ದಾನೆ ಎಂದು ಹೇಳಲಾಗಿದ್ದು, ದಾಮೋದರನನ್ನು … Continued