ಬೆಳಗಾವಿ: ಸಹೋದ್ಯೋಗಿ ಯೋಧರ ಗುಂಡಿನ ಹಾರಿಸಿ ಕೊಂದು ತಾನೂ ಹತನಾದ ಯೋಧನ ವರ್ತನೆ ಮನಸಿಕ ಖಿನ್ನತೆ ಕಾರಣ..?
ಬೆಳಗಾವಿ: ಭಾನುವಾರ ನಾಲ್ವರು ಬಿಎಸ್ಎಫ್ ಯೋಧರ ಮೇಲೆ ಗುಂಡಿನ ದಾಳಿ ನಡೆಸಿ ಕೊನೆಗೂ ತಾನೂ ಸಾವಿಗೀಡಾಗಿದ್ದ ಬಿಎಸ್ಎಫ್ ಯೋಧ ಮಾನಸಿಕ ಅಸ್ವಸ್ಥನಾಗಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ ಸತ್ಯಪ್ಪ ಸಿದ್ದಪ್ಪ ಎಂಬಾತ ತನ್ನ ಸಹೋದ್ಯೋಗಿ ಯೋಧರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾನೆ. ಬಳಿಕ ತನ್ನ … Continued