ಬೆಂಗಳೂರು ನಗರ್ತ ಪೇಟೆ ಹಲ್ಲೆ ಪ್ರಕರಣ: ದೂರು ನೀಡಿದ್ದ ಮೊಬೈಲ್‌ ಮಳಿಗೆ ಮಾಲೀಕನ ವಿರುದ್ಧವೂ ಈಗ ಎಫ್‌ಐಆರ್‌

ಬೆಂಗಳೂರು: ರಾಜಕೀಯ ತಿರುವು ಪಡೆದು ಚರ್ಚೆಗೆ ಗ್ರಾಸವಾಗಿದ್ದ ಬೆಂಗಳೂರಿನ ನಗರ್ತಪೇಟೆಯ ಮೊಬೈಲ್‌ ಮಳಿಗೆ ಮಾಲೀಕನ ಮೇಲೆ ನಡೆಸಿದ್ದ ಹಲ್ಲೆ ಪ್ರಕರಣದಲ್ಲಿ ಈಗ ಹಲ್ಲೆಗೊಳಗಾಗಿದ್ದ ಮುಖೇಶ ಎಂಬವರ ವಿರುದ್ಧವೂ ಹಲಸೂರು ಗೇಟ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ನಗರ್ತಪೇಟೆಯ ಮೊಬೈಲ್‌ ಮಳಿಗೆ ಮಾಲೀಕ ಮುಖೇಶ ಧ್ವನಿವರ್ಧಕ ಶಬ್ದ ಕಡಿಮೆ ಮಾಡದ್ದಕ್ಕೆ ಆಕ್ಷೇಪಿಸಿ ನಾಲ್ವರು ಆತನ ಅಂಗಡಿಗೆ ನುಗ್ಗಿ ಮೇಲೆ … Continued