ಹತ್ಯಾಕಾಂಡದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ ಗಲ್ಲು ಶಿಕ್ಷೆಗೆ ಒಳಗಾದ ಮಹಿಳೆ

ಲಕ್ನೋ: ರಾಜ್ಯಪಾಲರಿಗೆ ಮತ್ತೊಂದು ಕರುಣೆ ಮನವಿ ಸಲ್ಲಿಸಿದ ನಂತರ, ಮರಣದಂಡನೆ ಶಿಕ್ಷೆಗೆ ಒಳಗಾದ ಶಬ್ನಮ್ ತನ್ನ ಗಲ್ಲಿಗೇರಿಸುವಿಕೆ ವಿಳಂಬಗೊಳಿಸಲು ಮತ್ತೊಂದು ದಾಳ ಎಸೆದಿದ್ದಾಳೆ. ತಾನು ಮುಗ್ದೆ ಎಂದು ಹೇಳಿಕೊಂಡ ಅವಳು, 2008ರ ಅಮ್ರೋಹಾ ಹತ್ಯಾಕಾಂಡದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾಳೆ. ಭಾನುವಾರ ರಾಂಪುರ್ ಜೈಲಿನಲ್ಲಿ ತನ್ನ 12 ವರ್ಷದ ಮಗ ತಾಜ್ ಮೊಹಮ್ಮದ್‌ನನ್ನು ಭೇಟಿಯಾದಳು. ತಾಜ್ … Continued