ದೆಹಲಿಯ ಹಳೆಯ ರಾಜೀಂದರ್ ನಗರದಲ್ಲಿ 3 ಐಎಎಸ್ ಆಕಾಂಕ್ಷಿಗಳ ಸಾವಿನ ಪ್ರಕರಣ; ಸಿಬಿಐ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶ

ನವದೆಹಲಿ : ಹಳೆಯ ರಾಜಿಂದರ್ ನಗರದಲ್ಲಿ ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳ ಸಾವಿನ ತನಿಖೆಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ (ಆಗಸ್ಟ್ 2) ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿದೆ. ಘಟನೆಗಳ ಗಂಭೀರತೆ ಮತ್ತು ಸಾರ್ವಜನಿಕ ಸೇವಕರು ಭ್ರಷ್ಟಾಚಾರದ ಸಂಭಾವ್ಯ ಒಳಗೊಳ್ಳುವಿಕೆ ಈ ನಿರ್ಧಾರಕ್ಕೆ ಕಾರಣವೆಂದು ನ್ಯಾಯಾಲಯವು ಉಲ್ಲೇಖಿಸಿದೆ. ನೀರಿನಲ್ಲಿ ಮುಳುಗಿದ ಘಟನೆಯ ಬಗ್ಗೆ ಪೊಲೀಸರು ಮತ್ತು ದೆಹಲಿಯ … Continued

ಸಿಬಿಐ ತನಿಖೆ, ಪಶ್ಚಿಮ ಬಂಗಾಳದ ಹೊರಗಡೆ ವಿಚಾರಣೆ:ಮತದಾನೋತ್ತರ ಹಿಂಸಾಚಾರದ ಬಗ್ಗೆ ಕೋಲ್ಕತ್ತಾ ಹೈಕೋರ್ಟಿಗೆ ಎನ್‌ಎಚ್‌ಆರ್‌ಸಿ ನೀಡಿದ ವರದಿಯಲ್ಲಿ ಶಿಫಾರಸು

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾನದ ನಂತರದ ಹಿಂಸಾಚಾರದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಸಿಬಿಐ ತನಿಖೆಗೆ ಗುರುವಾರ ಶಿಫಾರಸು ಮಾಡಿದೆ. ಕೋಲ್ಕತ್ತಾ ಹೈಕೋರ್ಟ್‌ನ ಐದು ನ್ಯಾಯಾಧೀಶರ ಪೀಠಕ್ಕೆ ನೀಡಿದ ವರದಿಯಲ್ಲಿ, ಮಾನವ ಹಕ್ಕುಗಳ ಆಯೋಗವು ಮಮತಾ ಬ್ಯಾನರ್ಜಿ-ರಾಜ್ಯ ಸರ್ಕಾರವನ್ನು ಚುನಾವಣೋತ್ತರ ಹಿಂಸಾಚಾರಕ್ಕಾಗಿ ಮಮತಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ … Continued