ಮೂರನೇ ಅಲೆ ನಿಚ್ಚಳ, ಆದರೆ ದುರಂತವಾಗಬಾರದು: ಓಮಿಕ್ರಾನ್ ಹೆದರಿಕೆ ನಡುವೆ ಡಾ.ಅಗರವಾಲ್

ನವದೆಹಲಿ: ಭಾರತದಲ್ಲಿ ಪತ್ತೆಯಾದ ಎರಡು ಒಮಿಕ್ರಾನ್ ಪ್ರಕರಣಗಳ ಹಿನ್ನೆಲೆಯಲ್ಲಿ, ದೇಶದ ಉನ್ನತ ಕೋವಿಡ್-19 ತಜ್ಞರು ಶುಕ್ರವಾರ, ಕೊರೊನಾವೈರಸ್‌ನ ಮೂರನೇ ಅಲೆ ದೇಶವನ್ನು ಅಪ್ಪಳಿಸುವುದು ನಿಚ್ಚಳವಾಗಿದೆ ಎಂದು ಹೇಳಿದ್ದಾರೆ, ಆದಾಗ್ಯೂ, ಇದು ಆರೋಗ್ಯ ರಕ್ಷಣಾ ವ್ಯವಸ್ಥೆ ಮೇಲೆ ಒತ್ತಡಕ್ಕೆ ಕಾರಣವಾಗಿ ಅದುವೇ ದುರಂತವಾಗಬಾರದು ಎಂದೂ ಹೇಳಿದ್ದಾರೆ. ನಾವು ಅದರ ಬಗ್ಗೆ ಯೋಚಿಸುತ್ತಿರುವಂತೆ ಮೂರನೇ ಅಲೆಯಿಂದ ಸೋಂಕಿನ ಸಂಖ್ಯೆಯಲ್ಲಿ … Continued