ಯಮುನಾ ನದಿಯನ್ನು 45 ದಿನಗಳ ಕಾಲ ಸ್ವಚ್ಛಗೊಳಿಸಿ: ನೆರೆಹೊರೆಯವರ ಜಗಳದ ಪ್ರಕರಣದಲ್ಲಿ ಕಕ್ಷಿದಾರರಿಗೆ ದೆಹಲಿ ಹೈಕೋರ್ಟ್ ಸೂಚನೆ

ನವದೆಹಲಿ: ಇಬ್ಬರು ನೆರೆಹೊರೆಯವರ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ತನ್ನ ವಿಶಿಷ್ಟ ತೀರ್ಪಿನಲ್ಲಿ, 45 ದಿನಗಳ ಕಾಲ ಯಮುನಾ ನದಿಯನ್ನು ಸ್ವಚ್ಛಗೊಳಿಸುವಂತೆ ಎರಡೂ ಕಡೆಯವರಿಗೂ ಸೂಚಿಸಿದೆ. ಈ ಆದೇಶದ 10 ದಿನಗಳೊಳಗೆ ದೆಹಲಿ ಜಲ ಮಂಡಳಿ ತಂಡದ ಸದಸ್ಯ (ಒಳಚರಂಡಿ), ಅಜಯ್ ಗುಪ್ತಾ ಅವರನ್ನು ಭೇಟಿ ಮಾಡುವಂತೆ ಆರೋಪಿ ಮತ್ತು ದೂರುದಾರರಿಗೆ ಹೈಕೋರ್ಟ್ ನ್ಯಾಯಮೂರ್ತಿ … Continued