777 ಚಾರ್ಲಿ ಸಿನೆಮಾ ವೀಕ್ಷಿಸಿದ ನಂತರ ಮೃತಪಟ್ಟ ತಮ್ಮ ಪ್ರೀತಿಯ ನಾಯಿಯನ್ನು ನೆನೆದು ಗಳಗಳನೆ ಅತ್ತ ಸಿಎಂ ಬೊಮ್ಮಾಯಿ |ವೀಕ್ಷಿಸಿ

ಬೆಂಗಳೂರು: ಜೂನ್ 13 ರಂದು ರಕ್ಷಿತ್ ಶೆಟ್ಟಿಯವರ ಹೊಸ ಚಿತ್ರ 777 ಚಾರ್ಲಿಯನ್ನು ವೀಕ್ಷಿಸಿದ ನಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗಳಗಳನೆ ಅತ್ತಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್​ನ ಪಿವಿಆರ್​​ನಲ್ಲಿ ‘777 ಚಾರ್ಲಿ’ ಚಿತ್ರ ವೀಕ್ಷಿಸಿದರು. ಬಳಿಕ ತಮ್ಮ ನಾಯಿಯನ್ನು ನೆನಪಿಸಿಕೊಂಡಿದ್ದಾರೆ. 777 ಚಾರ್ಲಿ ಚಲನಚಿತ್ರ ಮನುಷ್ಯ ಮತ್ತು ಆತನ ನಾಯಿಯ ನಡುವಿನ ಬಾಂಧವ್ಯವನ್ನುಹೇಳುತ್ತದೆ. ಇದು ಜೂನ್ … Continued