ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಕ್ರಮ ಸರ್ವಾಧಿಕಾರಿ ಧೋರಣೆ: ಮಹಾರಾಷ್ಟ್ರ ಸಚಿವ ಸತೇಜ್‌ ಪಾಟೀಲ

ಕೇಂದ್ರ ಸರಕಾರ ಸಾಮಾಜಿಕ ಮಾಧ್ಯಮಗಳು ಹಾಗೂ ಓವರ್‌ ದಿ ಟಾಪ್‌ ವೇದಿಕೆಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರಕಾರ ಜಾರಿಗೊಳಿಸಿದ ನಿಯಮಗಳನ್ನು ಖಂಡಿಸಿದ ಮಹಾರಾಷ್ಟ್ರ ಸಚಿವ ಸತೇಜ್‌ ಪಾಟೀಲ್‌, ಇದು ಸರ್ವಾಧಿಕಾರಿ ಹಾಗೂ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವ್ಯಕ್ತಿಗಳ ಗೌಪ್ಯತೆ ಮತ್ತು ಸಂವಿಧಾನವು ನೀಡಿದ ವಾಕ್ಚಾತುರ್ಯವನ್ನು ಉಲ್ಲಂಘಿಸುವ ಕಾರಣ ಈ ನಿಯಮಗಳನ್ನು ಬಲವಾಗಿ ವಿರೋಧಿಸುವ … Continued