ಕುಮಟಾ: ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಸಿಎ, ಐಬಿಪಿಎಸ್, ಎಂಬಿಎ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಉದ್ಘಾಟನೆ

ಕುಮಟಾ: ವಿದ್ಯಾರ್ಥಿಗಳಿಗೆ ಗುರಿ ಇರಬೇಕು. ಸಮಯದ ಸದುಪಯೋಗದ ಅರಿವಿರಬೇಕು. ಯಾವ ಶಿಕ್ಷಣ ಸಂಸ್ಥೆಗಳೂ ಉದ್ಯೋಗ ಭರವಸೆ ನೀಡ ಬಾರದು, ಬದುಕುವ ದಾರಿ ತೋರಿಸಬೇಕು ಎಂದು ಉಡುಪಿಯ ತ್ರಿಷಾ ಸಂಸ್ಥೆಯ ಸಿಇಒ ಗೋಪಾಲಕೃಷ್ಣ ಭಟ್ಟ ಹೇಳಿದರು. ಅವರು ನಗರದ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆರಂಭವಾದ ಸಿಎ, ಐಬಿಪಿಎಸ್ ಮತ್ತು ಎಂಬಿಎ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಚಟುವಟಿಕೆ ಉದ್ಘಾಟಿಸಿ … Continued