ಕೆ.ಆರ್.ಎಸ್. ಅಣೆಕಟ್ಟು ಗೇಟ್ ಗಳ ಕಂಪ್ಯೂಟರೀಕರಣ

posted in: ರಾಜ್ಯ | 0

ಮೈಸೂರು: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅವರ ನದುವೆ ನಡೆಯುತ್ತಿದ್ದ ಕೆ.ಆರ್.ಎಸ್. ಜಲಾಶಯ ಬಿರುಕು ಬಿಟ್ಟಿದೆ ಎಂಬ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಡ್ಯಾಂ ಗೇಟ್ ಗಳನ್ನು ದುರಸ್ಥಿಗೊಳಿಸಿ ಕಂಪ್ಯೂಟರೀಕರಣಗೊಳಿಸುವ ಕಾರ್ಯಕ್ಕೆ ಸರಕಾರ ಮುಂದಾಗಿದೆ. ಕೆ.ಆರ್.ಎಸ್, ಡ್ಯಾಂನಲ್ಲಿ ಒಟ್ಟು 173 ಗೇಟ್ ಗಳಿದ್ದು, ಈ ಪೈಕಿ 136 ಗೇಟ್  ಬದಲಾಯಿಸಲಾಗುತ್ತಿದೆ. ಗುಜರಾತ್ ನ ಅಹಮದಬಾದ್ … Continued