ಕಪಿಲ್ ಸಿಬಲ್ ಗಾಂಧಿಗಳ ಕಾಂಗ್ರೆಸ್ ನಾಯಕತ್ವ ಟೀಕಿಸಿದ ಬೆನ್ನಲ್ಲೇ, ಸಿಬಲ್ ಯಾಕೆ ಆರೆಸ್ಸೆಸ್-ಬಿಜೆಪಿ ಭಾಷೆಯಲ್ಲಿ ಮಾತನಾಡ್ತಿದ್ದಾರೆ ಎಂದು ಮಾಣಿಕ್ಕಂ ಠಾಗೋರ್ ಪ್ರಶ್ನೆ
ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ನಂತರ ಕಾಂಗ್ರೆಸ್ನಲ್ಲಿ ಆಂತರಿಕ ಕಲಹ ಮುಂದುವರಿದಿದ್ದು, ಪಕ್ಷದ ಲೋಕಸಭೆ ವಿಪ್ ಮಾಣಿಕ್ಕಂ ಠಾಗೋರ್ ಅವರು ಮಂಗಳವಾರ ಹಿರಿಯ ನಾಯಕ ಕಪಿಲ್ ಸಿಬಲ್ ನಾಯಕತ್ವದ ವಿರುದ್ಧ ಟೀಕೆಗಳನ್ನು ಮಾಡಿದ್ದಕ್ಕೆ ಸಿಬಲ್ ಅವರು ಆರ್ಎಸ್ಎಸ್-ಬಿಜೆಪಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಠಾಗೋರ್, ಕಟ್ಟಾ ರಾಹುಲ್ ಗಾಂಧಿ ನಿಷ್ಠಾವಂತ ಎಂದೇ ಹೇಳಲಾಗುತ್ತಿದ್ದು, … Continued