ಬಂಗಾಳದಲ್ಲಿ ಅತಂತ್ರವಾದರೆ ಟಿಎಂಸಿ-ಬಿಜೆಪಿ ಸರ್ಕಾರದ ರಚನೆ, ಯಾಕಂದ್ರೆ ಇಬ್ಬರು ಹಳೆಯ ಮಿತ್ರರು: ಯೆಚೂರಿ

ಭಾನುವಾರ ನಡೆದ ಕಾಂಗ್ರೆಸ್‌ ಹಾಗೂ ಎಡಪಕ್ಷಗಳ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಬೃಹತ್ ಸಮಾವೇಶದಲ್ಲಿರಾಜ್ಯದ ತೃಣಮೂಲ ಕಾಂಗ್ರೆಸ್‌ ಸರ್ಕಾರ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಜನಶಕ್ತಿ ಮೂಲಕ ಈ ಸರ್ಕಾರಗಳನ್ನು ಕಿತ್ತು ಹಾಕಬೇಕು ಎಂದು ಹೇಳಿದರು. ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಆರ್‌ಎಸ್‌ಎಸ್-ಬಿಜೆಪಿಯ ಕೋಮುವಾದಿ ತಂಡವನ್ನು ತಡೆಯಲು … Continued