ಮಾನಸಿಕ ಅಸ್ವಸ್ಥೆ ಯಾಮಾರಿಸಿ 1.7 ಕೋಟಿ ಚಿನ್ನಾಭರಣ ದೋಚಿದ ಸಾಧು ಬಂಧನ

ರಿಷಿಕೇಶ್: ಸಾಧುವೇಷದಲ್ಲಿದ್ದ ವ್ಯಕ್ತಿಯೊಬ್ಬ ಚಿನ್ನಾಭರಣಗಳ ಅಂಗಡಿ ಮಾಲೀಕನ ಪತ್ನಿಯನ್ನು ಯಾಮಾರಿಸಿ ಸುಮಾರು 1.75 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಮೋದ ಮಾಡಿದ ಘಟನೆ ರಿಷಿಕೇಶದಲ್ಲಿ ವರದಿಯಾಗಿದೆ. ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಮಹೇಂದ್ರ ರೊಡೆ ಅಲಿಯಾಸ್ ಯೋಗಿ ಪ್ರಿಯಾರ್ವತ್ ಅನಿಮೇಶ್‍ ಎಂಬಾತನನ್ನು ಲಾಲ್ ತಪ್ಪರ್ ಪ್ರದೇಶದ ನೇಚರ್ ವಿಲ್ಲಾದ ನಂಬರ್ 21ರ ಆತನ ಕಾಟೇಜ್‍ನಲ್ಲಿ … Continued