ನನಗೆ, ನನ್ನ ಹೆಂಡತಿಗೆ ಚಿತ್ರಹಿಂಸೆ ನೀಡಿ ಸಾಯಿಸ್ತೇವೆ ಎಂದು ಹೆದರಿಸ್ತಿದ್ದಾರೆ’: ದೆಹಲಿ ಎಲ್-ಜಿಗೆ ಪತ್ರ ಬರೆದ ಸುಕೇಶ್, ಬೇರೆ ಜೈಲಿಗೆ ಸ್ಥಳಾಂತರಕ್ಕೆ ಒತ್ತಾಯ

ನವದೆಹಲಿ: ಎಎಪಿ ನಾಯಕರ ವಿರುದ್ಧದ ದೂರುಗಳನ್ನು ಹಿಂಪಡೆಯುವಂತೆ ಜೈಲಿನೊಳಗೆ ಸಿಆರ್‌ಪಿಎಫ್ ಸಿಬ್ಬಂದಿ ನಿರಂತರ ಬೆದರಿಕೆ ಮತ್ತು ನಿಂದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಕೇಶ್ ಚಂದ್ರಶೇಖರ್ ದೆಹಲಿಯ ಎಲ್-ಜಿ ವಿ.ಕೆ. ಸಕ್ಸೇನಾ ಅವರಿಗೆ  ಮತ್ತೊಮ್ಮೆ ಪತ್ರ ಬರೆದಿದ್ದು,  ತನ್ನನ್ನು ಮತ್ತು ತಮ್ಮ ಪತ್ನಿಯನ್ನು ದೆಹಲಿಯ ಹೊರಗಿನ ಮತ್ತೊಂದು ಜೈಲಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾನೆ. ಆಮ್ ಆದ್ಮಿ ಪಕ್ಷದ (ಎಎಪಿ) … Continued