ಕೊವಿಡ್‌ ಕ್ರಮಕ್ಕೆ ಜನರು ಸಹಕರಿಸದಿದ್ದರೆ ಮತ್ತೆ ಬರಲಿದೆ ಕಠಿಣ ಪರಿಸ್ಥಿತಿ: ಬೊಮ್ಮಾಯಿ ಎಚ್ಚರಿಕೆ

ಹುಮ್ನಾಬಾದ್ : ಜನರ ಸಹಕಾರ ಇದ್ದರೆ ಮಾತ್ರ ಲಾಕ್ಡೌನ್ ಮತ್ತು ನಿರ್ಬಂಧ ಇಲ್ಲದೆ ಕೋವಿಡ್ ನಿಯಂತ್ರಣ ಸಾಧ್ಯ. ಇಲ್ಲದಿದ್ದರೆ ಎಲ್ಲರೂ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ. ಶುಕ್ರವಾರ ಹುಮ್ನಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣ ಕೇವಲ ಸರ್ಕಾರದ ಹೊಣೆಯಲ್ಲ. … Continued