ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ ಮಾಡ್ಯಾರ : ಕಾರಿಗೆ ಸೆಗಣಿ ಲೇಪಿಸಿ ತಂಪು ತಂಪು ʼಕೂಲ್‌ ಕೂಲ್‌ʼ ಆದ ವೈದ್ಯ | ವೀಕ್ಷಿಸಿ

ಸಾಗರ (ಮಧ್ಯಪ್ರದೇಶ) : ಬೇಸಿಗೆ ತಾಪಮಾನಕ್ಕೆ ಇಡೀ ದೇಶವೇ ತತ್ತರಿಸುತ್ತಿದೆ. ಮಹಾರಾಷ್ಟ್ರದಲ್ಲಿ ಬಿಸಿ ಅಲೆಗೆ 13 ಜನ ಮೃತಪಟ್ಟ ಘಟನೆಯೂ ನಡೆದಿದೆ. ಅನೇಕ ರಾಜ್ಯಗಳಲ್ಲಿ ಬಿಸಿಲಿನ ತಾಪದಿಂದಾಗಿ ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ವಾಹನಗಳಲ್ಲಿ ಸಂಚರಿಸುವಾಗ ಜನ ಸೆಖೆಯಿಂದ ತಪ್ಪಿಸಿಕೊಳ್ಳಲು ಹವಾನಿಯಂತ್ರಣಕ್ಕೆ(ಎಸಿ)ಮೊರೆ ಹೋಗುತ್ತಿದ್ದಾರೆ. ಆದರೆ ಬಹಳ ಹೊತ್ತು ಎಸಿ ಬಳಿ ಕುಳಿತುಕೊಂಡರೆ ಅನಾರೋಗ್ಯಕ್ಕೆ ಸಮಸ್ಯೆ ಕಾಡಬಹುದು. … Continued