ಎಸ್‌ಪಿ ನಾಯಕನ ಪ್ಲಾಟ್‌ನಲ್ಲಿ ದಲಿತ ಮಹಿಳೆ ಶವ ಪತ್ತೆ, ಮಾಜಿ ಸಚಿವರ ಮಗನ ಕೈವಾಡದ ಬಗ್ಗೆ ಮೊದಲೇ ಅಖಿಲೇಶ್‌ ಯಾದವ್‌ ಬಳಿ ನ್ಯಾಯಕ್ಕಾಗಿ ಮನವಿ ಮಾಡಿದ್ದ ತಾಯಿ

ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ನಡುವೆ, ಅಖಿಲೇಶ್ ಯಾದವ್ ಸರ್ಕಾರದ ಮಾಜಿ ಸಚಿವರೊಬ್ಬರ ಜಾಗದಲ್ಲಿ ದಲಿತ ಮಹಿಳೆಯ ಶವ ಪತ್ತೆಯಾಗಿದೆ ಎಂಬ ಸುದ್ದಿ ರಾಜ್ಯದಲ್ಲಿ ರಾಜಕೀಯ ಕಾವು ಹೆಚ್ಚಿಸಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ ಮತ್ತು ಬಿಎಸ್ಪಿ ನ್ಯಾಯ ವಿಳಂಬಕ್ಕಾಗಿ ಅವರ ಮೇಲೆ ದಾಳಿ ನಡೆಸಿವೆ. ಶವಪರೀಕ್ಷೆಯಲ್ಲಿ ಯುವತಿಯ ಕತ್ತು ಹಿಸುಕಿ … Continued