ಬಹುಮುಖ ವ್ಯಕ್ತಿತ್ವದ ದಾರಾ ಶಿಕೋಗೆ ಜಾತ್ಯತೀತತೆ ಚಾಂಪಿಯನ್ ಎಂದು ಕರೆಸಿಕೊಳ್ಳುವ ಸರ್ಕಾರಗಳು ‘ಉದ್ದೇಶಪೂರ್ವಕವಾಗಿ’ ಪ್ರಾಮುಖ್ಯತೆ ನೀಡಿಲ್ಲ: ನಖ್ವಿ

ನವದೆಹಲಿ: ಪೂರ್ವಗ್ರಹ ಪೀಡಿತ ರಾಜಕೀಯವು ದಾರಾ ಶಿಕೋ ಅವರ ಪರಂಪರೆಯ ಮೇಲೆ ತಪ್ಪು ಕಲ್ಪನೆಯನ್ನು ಸೃಷ್ಟಿಸಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ಹೇಳಿದ್ದಾರೆ. ಜಾತ್ಯತೀತತೆಯ ಚಾಂಪಿಯನ್ ಎಂದು ಕರೆಸಿಕೊಳ್ಳುವ ಸರ್ಕಾರಗಳು ಉದ್ದೇಶಪೂರ್ವಕವಾಗಿ ಇತರ ಅನೇಕ ಮಹಾನ್ ವ್ಯಕ್ತಿಗಳಂತೆ ದಾರಾ ಶಿಕೋ ಮಾಡಿದ ಕೆಲಸಗಳಿಗೆ ಸರಿಯಾದ ಮಹತ್ವ, ಮನ್ನಣೆ ನೀಡಲಿಲ್ಲ ಎಂದು ಅವರು … Continued