ಮಾನವೀಯತೆಯ ಸಾವು…ಆಂಧ್ರದ ಪಶ್ಚಿಮ ಗೋದಾವರಿಯಲ್ಲಿ ಪಂಚಾಯತ್‌ ಆದೇಶದ ಮೇಲೆ 300 ನಾಯಿಗಳ ಕೊಂದು ಹೂಳಿದರು..!

ವಿಜಯವಾಡ: ಪ್ರಾಣಿ ಹಿಂಸೆಯ ಭೀಕರ ಘಟನೆಯಲ್ಲಿ, ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಹಳ್ಳಿಯ ಪಂಚಾಯತ್ ಆದೇಶದ ಮೇರೆಗೆ 300 ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ವಿಷವುಣಿಸಿ ಸಾಯಿಸಲಾಗಿದೆ ಎಂದು ಪ್ರಾಣಿ ಹಕ್ಕುಗಳ ಗುಂಪು ಆರೋಪಿಸಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಲಿಂಗಪಾಲೆಮ್ ಪ್ರದೇಶದ ಹಳ್ಳಿಯಲ್ಲಿ ನಾಯಿಗಳನ್ನುಕೊಂದು ಹೂಳಲಾಗಿದೆ ಎಂದು ಹೇಳಲಾಗಿದೆ. ಪ್ರಾಣಿ ಹಕ್ಕುಗಳ ಸಂಘಟನೆಯಾದ ಚಲ್ಲಪಲ್ಲಿ … Continued