ನಾಯಿಗಳ ದಾಳಿಯಿಂದ ಜಿಂಕೆ ರಕ್ಷಿಸಿದ ಸಾರ್ವಜನಿಕರು, ಅರಣ್ಯ ಇಲಾಖೆ ಸಿಬ್ಬಂದಿ
ಧಾರವಾಡ: ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಜಿಂಕೆಯೊಂದನ್ನು ಜನರು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಬೇಸಿಗೆ ಬಂದಿದ್ದರಿಂದ ನೀರನ್ನೋ ಆಹಾರವನ್ನೋ ಹುಡುಕಿಗೊಂಡು ಊರೊಳಗೆ ಬಂದಿದ್ದ ಜಿಂಕೆಯನ್ನು ಊರ ನಾಯಿಗಳು ಅಟ್ಟಾಡಿಸಿ ಸುತ್ತುಗಟ್ಟಿ ಕಚ್ಚಿ ಗಾಯಗೊಳಿಸಿದ್ದವು.ಜಿಂಕೆಗಳ ಮೇಲೆ ನಾಯಿಗಳು ಮುಗಿಬಿದ್ದಿದ್ದ್ನು ಕಂಡ ಸ್ಥಳೀಯರು ತಕ್ಷಣವೇ ಜಿಂಕೆಯ ರಕ್ಷಣೆಗೆ ಧಾವಿಸಿದರು. ಇದು ನಡೆದ್ದು ಧಾರವಾಡದ ಗಿರಿ ನಗರ … Continued