ಭಾರತದಲ್ಲಿ ಜಾತ್ಯತೀತತೆ ವ್ಯಾಖ್ಯಾನ ವಿರೂಪಗೊಳಿಸಲಾಗಿದೆ … ‘ಕಠಿಣ ಹಿಂದುತ್ವ’ ಎಂಬುದು ಏನೂ ಇಲ್ಲ: ರಾಮ ಮಾಧವ್

ನವದೆಹಲಿ: ಹಿಂದುತ್ವವು ‘ಭಾರತ’ದ ಮೂಲಭೂತ ಸಿದ್ಧಾಂತವಾಗಿದೆ ಮತ್ತು ಭಾರತದಲ್ಲಿ ಈ ನಂಬಿಕೆಯ ಬಗ್ಗೆ ಸಾಕಷ್ಟು ತಪ್ಪುಗ್ರಹಿಕೆಗಳಿವೆ, ಅದನ್ನೇ ನಾನು ನನ್ನ ಹೊಸ ಪುಸ್ತಕ’ ಹಿಂದುತ್ವ ಮಾದರಿ ‘ಮೂಲಕ ಹೋಗಲಾಡಿಸಲು ಬಯಸಿದ್ದೇನೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕ ರಾಮ್ ಮಾಧವ್ ಹೇಳಿದ್ದಾರೆ. ಈ ಪುಸ್ತಕದಲ್ಲಿ ನಾನು ಸ್ಪರ್ಶಿಸಲು ಪ್ರಯತ್ನಿಸಿದ್ದು ಹಿಂದುತ್ವದ ಬಗ್ಗೆ ಮತ್ತು ದೀನ್ … Continued