ಹಳೆಯ ಪಿಂಚಣಿ ಯೋಜನೆ ಮರುಸ್ಥಾಪಿಸುವಂತೆ ಆಗ್ರಹಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಸರ್ಕಾರಿ ನೌಕರರ ಬೃಹತ್‌ ಸಮಾವೇಶ

ನವದೆಹಲಿ: ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ಭಾನುವಾರ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ನ್ಯಾಷನಲ್ ಮೂವ್‌ಮೆಂಟ್ ಫಾರ್ ಓಲ್ಡ್ ಪೆನ್ಶನ್ ಸ್ಕೀಮ್ (ಎನ್‌ಎಂಒಪಿಎಸ್) ಅಕ್ಟೋಬರ್ 1 ರಂದು ಆಯೋಜಿಸಿದ್ದ ‘ಪಿಂಚಣಿ ಶಂಖನಾದ ರ್ಯಾಲಿ’ಗೆ ಪ್ರತಿಭಟನಾಕಾರರ ಸಾಗರವೇ ನೆರೆದಿತ್ತು. ಎನ್‌ಎಂಒಪಿಎಸ್ ನಾಯಕ ವಿಜಯ್ ಕುಮಾರ್ ಬಂಧು ಅವರು , “ಕೇಂದ್ರ ಸರ್ಕಾರ ಒಪಿಎಸ್ … Continued