ಡೆರೆಕ್ ಒʼ ಬ್ರೆಯಾನ್ ಸದನದಿಂದ ಅಮಾನತುಗೊಂಡಿಲ್ಲ: ಉಪರಾಷ್ಟ್ರಪತಿ ಜಗದೀಪ ಧನಕರ ಸ್ಪಷ್ಟನೆ
ನವದೆಹಲಿ: ರಾಜ್ಯಸಭೆ ಕಲಾಪ ವೇಳೆ ಗದ್ದಲ ಮಾಡಿದ ಹಿನ್ನೆಲೆ ಟಿಎಂಸಿ ಸಂಸದ ಡೆರೆಕ್ ಓ’ಬ್ರೆಯಾನ್ ಅವರನ್ನು ಸದನದಿಂದ ಹೊರನಡೆಯಬೇಕು ಎಂದು ಸಭಾಧ್ಯಕ್ಷರು ಸೂಚಿಸಿದ್ದರೂ ಬಳಿಕ ಡೆರೆಕ್ ಓ’ಬ್ರೇನ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಮತಕ್ಕೆ ಹಾಕಿಲ್ಲ. ಹೀಗಾಗಿ ಅವರು ಕಲಾಪದಲ್ಲಿ ಭಾಗಿಯಾಗಬಹುದು ಎಂದು ರಾಜ್ಯಸಭೆಯ ಅಧ್ಯಕ್ಷರಾದ ಜಗದೀಪ್ ಧನಕರ ಸ್ಪಷ್ಟನೆ ನೀಡಿದ್ದಾರೆ. ತಾವು ಡೆರೆಕ್ ಓ’ಬ್ರೆಯಾನ್ ಅವರನ್ನು … Continued