ಧಾರವಾಡ: ಅಪಘಾತದಲ್ಲಿ ಇಬ್ಬರು ಸಾವು

ಧಾರವಾಡ: ಸಂಜೀವಿನಿ ಉದ್ಯಾನವನದ ಬಳಿ ಮುಂಬದಿ ಹೋಗುತ್ತಿದ್ದ ಕಾರಿಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಮೇಲೆ ಹೋಗುತ್ತಿದ್ದ ಇಬ್ಬರು ಸವಾರರು ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಮೃತಪಟ್ಟವರನ್ನು ಮದಾರಮಡ್ಡಿಯ ರವಿ ಹಾವನೂರ (32), ಸದಾನಂದ ಸಾಂಬ್ರಾಣಿ (31) ಎಂದು ಗುರುತಿಸಲಾಗಿದೆ. ಇಬ್ಬರು ಒಂದೇ ಬೈಕ್‌ ಮೇಲೆ ಧಾರವಾಡದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ವೇಳೆ ಮುಂದೆ ಹೋಗುತ್ತಿದ್ದ … Continued