ದ್ವಿತೀಯ ಪಿಯು ಫಲಿತಾಂಶ: ಜೆಎಸ್‌ಎಸ್‌ ಎಸ್‌ಎಂಪಿಯು ಕಲಾ-ವಾಣಿಜ್ಯ ಕಾಲೇಜ್‌ ಉತ್ತಮ ಸಾಧನೆ

ಧಾರವಾಡ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಧಾರವಾಡದ ಸವದತ್ತಿ ರಸ್ತೆಯ ಮುರಘಾಮಠ ಹತ್ತಿರದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜು ಉತ್ತಮ ಸಾಧನೆ ಮಾಡಿದೆ. ಕಲಾ ವಿಭಾಗದಲ್ಲಿ ಅಂಬರೀಷ್ ೯೨.೩೩%(೫೫೪), ವಿನುತಾ ಸತ್ತೂರ ೯೦.೧೭% (೫೪೧), ಗೌತಮ ಗಡಗಿ ೯೦ %(೫೪೦) ಅಂಕಗಳನ್ನು ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನೂರೈನ್ … Continued