ಆಗ್ರಾದ ರಾಷ್ಟ್ರೀಯ ನಾಯಕತ್ವ ಶಿಬಿರಕ್ಕೆ ಧಾರವಾಡದ ವಿದ್ಯಾರ್ಥಿ ಆಯ್ಕೆ

ಧಾರವಾಡ: ಉತ್ತರ ಪ್ರದೇಶದ ಪ್ರಸಿದ್ದ ಐತಿಹಾಸಿಕ ಸ್ಥಳವಾದ ಆಗ್ರಾದಲ್ಲಿ ಏಪ್ರಿಲ್‌ ೧೨ ರಿಂದ ೧೫ರ ವರೆಗೂ ನಡೆಯುತ್ತಿರುವ ನಾಲ್ಕು ದಿನಗಳ ರಾಷ್ಟ್ರೀಯ ನಾಯಕತ್ವ ಶಿಬಿರದಲ್ಲಿ ಕರ್ನಾಟಕದಿಂದ ಮೂವರು ಯುವಕರು ಭಾಗವಹಿಸುತ್ತಿದ್ದು ಅದರಲ್ಲಿ ಧಾರವಾಡದ ಯುವಕನೂ ಸೇರಿದ್ದಾನೆ. ಎನ್ ಎಸ್ ಎಸ್ ಸ್ವಯಂ ಸೇವಕ ಸಂಜಯಕುಮಾರ ಯಂಕನಗೌಡ ಬಿರಾದಾರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದಾರೆ. ಪ್ರಸ್ತುತ ಇವರು ಕರ್ನಾಟಕ … Continued