ಲಾಕ್‌ಡೌನ್‌ ಉಲ್ಲಂಘನೆ: ಮೊಬೈಲ್‌ ಫೋನ್ ಒಡೆದು ಯುವಕನಿಗೆ ಕಪಾಳಮೋಕ್ಷ ಮಾಡಿದ ಜಿಲ್ಲಾಧಿಕಾರಿ..!

ಛತ್ತೀಸ್‌ಗಡದ ಜಿಲ್ಲಾಧಿಕಾರಿ ಶನಿವಾರ ರಾಜ್ಯವ್ಯಾಪಿ ಲಾಕ್‌ಡೌನ್‌ ಮಧ್ಯೆ ಔಷಧಿಗಳನ್ನು ಖರೀದಿಸಲು ಹೊರಟಿರುವುದಾಗಿ ಹೇಳಿಕೊಂಡಿದ್ದ  ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ.   ಜಿಲ್ಲಾಧಿಕಾರಿ   ಆತನಿಗೆ  ಥಳಿಸುವಂತೆ  ಪೊಲೀಸರಿಗೆ ಸೂಚಿಸಿದರು ಮತ್ತು  ಎಫ್ಐಆರ್ ದಾಖಲಿಸಲು ಆದೇಶಿಸಿದರು. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಛತ್ತೀಸ್‌ಗಡದ ಸೂರಜ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವೈರಲ್ ವೀಡಿಯೊದಲ್ಲಿ, ಜಿಲ್ಲಾಧಿಕಾರಿ ರಣಬೀರ್ … Continued