ಉತ್ತರ ಕನ್ನಡದ ಮತ್ತೋರ್ವ ಪ್ರತಿಭೆಗೆ ಅಮೆರಿಕ ಲ್ಯುಸಿಯಾನಾ ವಿವಿಯಿಂದ ಚಿಕ್ಕಮಕ್ಕಳ ಅಂತಸ್ರಾವ ತಜ್ಞೆ ಗೌರವ

ಶಿರಸಿ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಂಕದಗುಂಡಿಯ ಮೂಲದ ಡಾ. ಜಯಲಕ್ಷ್ಮಿ ನಾರಾಯಣ ಭಟ್ಟ, (MBBS, MD, MPH) ಇವರಿಗೆ ಅಮೆರಿಕದ ಪ್ರತಿಷ್ಠಿತ ಲ್ಯುಸಿಯಾನಾ ವಿಶ್ವವಿದ್ಯಾಲಯದಿಂದ ಚಿಕ್ಕಮಕ್ಕಳ ಎಂಡೋಕ್ರೈನಾಲಜಿ ಫೆಲೋಶಿಪ್ ಗೌರವವನ್ನು ಪ್ರದಾನ ಮಾಡಲಾಯಿತು. ಮಕ್ಕಳ ಮತ್ತು ಹದಿಹರೆಯದವರಲ್ಲಿ ಅಂತಸ್ರಾವಕ ಕಾಯಿಲೆಗಳು ಮತ್ತು ಮಧುಮೇಹ ಮೆಲ್ಲಿಟಸ್ ಹೊಂದಿರುವ ಸಂಶೋಧನೆ ಮತ್ತು ಕ್ಲಿನಿಕಲ್ ಆರೈಕೆಯಲ್ಲಿ ಎಂಡೋಕ್ರೈನಾಲಜಿ ತಜ್ಞರು … Continued