ಸಕಲೇಶಪುರ ಹಳೆಕೆರೆ ಬಳಿ ಒಂಟಿ ಸಲಗನ ಸೆರೆ

ಹಾಸನ: ಮಲೆನಾಡು ಗ್ರಾಮೀಣ ಪ್ರದೇಶಗಳಲ್ಲಿ ಓಡಾಡಿ ಜನರಲ್ಲಿ ಆತಂಕ ಮೂಡಿಸಿದ್ದ ಒಂಟಿಸಲಗ ಸಕಲೇಶಪುರ ತಾಲ್ಲೂಕಿನ ಹಳೆಕೆರೆ ಗ್ರಾಮದ ಗೀತಾಂಜಲಿ ಎಸ್ಟೇಟ್‌ ಬಳಿ ಸೆರೆಯಾಗಿದೆ. ಗುರುವಾರ ಬೆಳ್ಳಂಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಹಾರಾಷ್ಟ್ರದ ಭೀಮ‌‌ ಆನೆ ಬಳಸಿಕೊಂಡು ಈ ಒಂಟಿ ಸಲಗ ಹಿಡಿಯಲು ಕಾರ್ಯಚರಣೆ ನಡೆಸಿದ್ದಾರೆ.ಸುಮಾರು ಹೊತ್ತಿನ ಮೇಲೆ ಒಂಟಿಸಲಗ ಸೆರೆ ಸಿಕ್ಕಿದೆ. ಡಿಸಿಎಫ್ ಬಸವರಾಜ್ … Continued