ಇಬ್ಬರು ಕೂಲಿ ಕಾರ್ಮಿಕರನ್ನು ತುಳಿದು ಸಾಯಿಸಿದ ಆನೆ

ಹಾಸನ: ಕಾಫಿ ಎಸ್ಟೇಟ್‌ನ ಇಬ್ಬರು ಕೂಲಿ ಕಾರ್ಮಿಕರು ಆನೆ ತುಳಿದು ಮೃತಪಟ್ಟ ಘಟನೆ ಬೇಲೂರು ತಾಲೂಕಿನ ಕಡೆಗರ್ಜೆ ಗ್ರಾಮದ ಬಳಿ ಶುಕ್ರವಾರ ನಡೆದಿದೆ. ಮೃತರನ್ನು ಅದೇ ಗ್ರಾಮದ ಚಿಕ್ಕಯ್ಯ (50) ಮತ್ತು ಈರಯ್ಯ (52) ಎಂದು ಗುರುತಿಸಲಾಗಿದೆ. ಕಾರ್ಮಿಕರು ಕಾಫಿ ಎಸ್ಟೇಟ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಆನೆಯು ಮೊದಲು ತನ್ನ ಸೊಂಡಿಲಿನಿಂದ ಇಬ್ಬರನ್ನು ಹೊಡೆದು … Continued